ಎಷ್ಟೊಂದಿವೆ ವಜ್ರದ ಬೊಟ್ಟು
ಅಟ್ಟಲ ಮೇಲೆ ಎತ್ತಿಟ್ಟು
ಹೋಗಿದ್ದಾರೆ ಹೊರಗೆಲ್ಲೋ
ಕೈಗೆ ಸಿಗುವಂತಿಲ್ವಲ್ಲೋ!
ಅವಕ್ಕೆ ಹಗಲು ಆಗೋಲ್ಲ
ರಾತ್ರಿಯಲ್ಲೇ ಮಾತೆಲ್ಲ
ಮೈಯನು ಕುಲುಕಿ ನಗುತಾವೆ
ಕಂಬನಿ ಚೆಲ್ಲಿ ಅಳುತಾವೆ.
ನಾ ಯಾರೆಂದು ಗೊತ್ತಾಯ್ತ?
ಅಥವಾ ಬುದ್ಧಿ ಪೆಚ್ಚಾಯ್ತ?
(ಉತ್ತರ: ನಕ್ಷತ್ರ)
*****
ಎಷ್ಟೊಂದಿವೆ ವಜ್ರದ ಬೊಟ್ಟು
ಅಟ್ಟಲ ಮೇಲೆ ಎತ್ತಿಟ್ಟು
ಹೋಗಿದ್ದಾರೆ ಹೊರಗೆಲ್ಲೋ
ಕೈಗೆ ಸಿಗುವಂತಿಲ್ವಲ್ಲೋ!
ಅವಕ್ಕೆ ಹಗಲು ಆಗೋಲ್ಲ
ರಾತ್ರಿಯಲ್ಲೇ ಮಾತೆಲ್ಲ
ಮೈಯನು ಕುಲುಕಿ ನಗುತಾವೆ
ಕಂಬನಿ ಚೆಲ್ಲಿ ಅಳುತಾವೆ.
ನಾ ಯಾರೆಂದು ಗೊತ್ತಾಯ್ತ?
ಅಥವಾ ಬುದ್ಧಿ ಪೆಚ್ಚಾಯ್ತ?
(ಉತ್ತರ: ನಕ್ಷತ್ರ)
*****
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…
ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…
"ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…
ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…